ಸಿಲ್ವರ್ ಸ್ಕ್ರೀನ್ ಪಿಕ್ಚರ್ ಲಾಂಛನದಲ್ಲಿ ಬಿ. ವೆಂಕಟೇಶ್ ಬಾಬು. ಎಂ. ಗೋವಿಂದರಾಜು, ನಿರ್ಮಿಸುತ್ತಿರುವ ಎನ್. ಓಂ ಪ್ರಕಾಶ್ ರಾವ್ ನಿರ್ದೇಶನದ ೨೫ ನೇ ಚಿತ್ರ ಎ.ಕೆ. ೫೬ ಚಿತಕ್ಕೆ ಮೈಸೂರಿನ ಕೆ.ಆರ್.ಎಸ್.ನ ನಾರ್ತ್ ಬ್ಯಾಂಕ್ನಲ್ಲಿ ನಾಯಕನ ಛೇಸಿಂಗ್ ದೃಶ್ಯವನ್ನು ಪಳನಿರಾಜ್ ನೇತೃತ್ವದಲ್ಲಿ ಬಹಳ ಕುತೂಹಲಕಾರಿಯಾಗಿ ಮೂಡಿಬಂದ ದೃಶ್ಯ ಚಿತ್ರೀಕರಣವಾಯಿತು. ಈ ಚಿತ್ರಕ್ಕೆ ಸಂಗೀತ ಅಭಿಮಾನ್, ಛಾಯಾಗ್ರಹಣ ಎಸ್. ಮನೋಹರ್, ಕಲೆ, ಇಸ್ಮಾಯಿಲ್-ಶಿವಕುಮಾರ್, ಸಾಹಸ ಪಳನಿರಾಜು, ನೃತ್ಯ ತ್ರಿಭುವನ್-ಹರ್ಷ, ಸಹ ನಿರ್ದೇಶನ ಸರಿಗಮ ವಿಜಿ - ಸೋಮನಾಥ್, ನಿರ್ವಹಣೆ ಕೆ.ಎಸ್. ಪ್ರಕಾಶ್, ಎಂ. ಪುಟ್ಟಸ್ವಾಮಿ, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಸಿದ್ಧಾಂತ, ಶಿರಿನ್, ಶರತ್ ಬಾಬು, ಸುಮಲತ, ಅವಿನಾಶ್, ಬುಲೆಟ್ ಪ್ರಕಾಶ್, ಅತುಲ್ ಕುಲಕರ್ಣಿ, ಲೋಕನಾಥ್, ಕಿಶೋರಿ ಬಲ್ಲಾಳ್, ಅನಂತವೇಲು, ಸತ್ಯಜಿತ್, ರಮೇಶ್ ಪಂಡಿತ್, ಸಂಗೀತ, ಸುಚಿತ್ರ, ಕೋಟೆ ಪ್ರಭಾಕರ್, ಶಂಕರ್ ನಾರಾಯಣ್ ಮುಂತಾದವರಿದ್ದಾರೆ.